Search Results for:

Hello world!

Welcome to The Bahá’í Faith Sites. This is your first post. Edit or delete it, then start writing!

Read More »

ನಮ್ಮನು ಸಂಪರ್ಕಿಸಿ

ರಾಷ್ಟ್ರೀಯ ಆಧ್ಯಾತ್ಮಿಕ ಸಭೆ ೬ ಶ್ರೀಮಂತ ಮಾಧವ ರಾವ್ ಸಿಂಧ್ಯ ಮಾರ್ಗ,ನವದೆಹಲಿ – ೧೧೦೦೦೧+೯೧-೧೧-೨೩೩೮೭೦೦೪ Local Bahá’í communities » ಸಂದೇಶ ಕಳುಹಿಸಿ

Read More »

ಸಮಾಜದ ಪ್ರವಚನಗಳಲ್ಲಿ ಭಾಗವಹಿಸುವುದು

ಸಮಾಜದ ಅಸ್ತಿತ್ವದಲ್ಲಿರಬೇಕಾದ, ಮಾನವತೆಯು ಪಕ್ವತೆಯ ಕಾಲದತ್ತ ಸಾಗುತ್ತಿದ್ದಂತೆ ಅದರ ಸ್ವಭಾವ, ಆಲೋಚನೆಗಳು ಮತ್ತು ಮಾನವತೆಯನ್ನು ಬಾಧಿಸುತ್ತಿರುವ ಮೂಲಭೂತ ವಿಷಯಗಳಲ್ಲಿ ನಮ್ಮ ವಿಚಾರಗಳು ಬದಲಾಗಬೇಕು. ಪ್ರಪಂಚದ ಬಹಾಯಿ ಸಮುದಾಯಗಳಲ್ಲಿ ತಮ್ಮ ಕಾಳಜಿ ಮತ್ತು ಕಲಿಯುವಿಕೆಯು ತಮ್ಮ ಆಲೋಚನಾ ವಿಚಾರಗಳಲ್ಲಿನ ಪರಿವರ್ತನೆಯ ವಿಚಾರಗಳಿಗೆ ತಮ್ಮ ಕೊಡುಗೆಗಳನ್ನು ನೀಡುವುದು. ಬಹಾಯಿ ಸಮುದಾಯವು ಮಾನವತೆಯ ಸದ್ಭಾವಕ್ಕೆ ಸಂಬಂಧ ಪಟ್ಟ ಸ್ತ್ರೀ ಪುರುಷ ಸಮಾನತೆ, ಶಾಂತಿ, ಆಡಳಿತ, ಸಾರ್ವಜನಿಕ ಆರೋಗ್ಯ ಮತ್ತು ಅಭಿವೃಧ್ಧಿ ಮುಂತಾದ ವಿಚಾರಗಳಿಗೆ ಸಂಬಂಧ ಪಟ್ಟ ಪ್ರವಚನಗಳಲ್ಲಿ ಭಾಗವಹಿಸಲು ಕಲಿಯುತ್ತಿದ್ದಾರೆ. ಬಹಾಯಿಗಳು…

Read More »

ಸಮಾಜಿಕ ಕೆಲಸ

ಒಂದು ರ್ನಿದಿಷ್ಟ ನೆರೆಹೊರೆ ಅಥವಾ ಹಳ್ಳಿಯಲ್ಲಿ ಸಮುದಾಯ ಕಟ್ಟುವ ಕಾರ್ಯವು ಹೆಚ್ಚಾಗುತ್ತಿದ್ದಂತೆ, ಈ ಕಾರ್ಯದಲ್ಲಿ ತೊಡಗಿದ ಮಿತ್ರರುಗಳು ಆ ಜನ ಸಮುದಾಯವು ಎದುರಿಸುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ವಿಷಯಗಳತ್ತ ಗಮನ ಸೆಳೆಯುತ್ತಾರೆ ಬಹಾಯಿ ಧರ್ಮದ ಆಧ್ಯಾತ್ಮಿಕ ಬೋಧನೆಗಳಲ್ಲಿ ಕೆಲವು ರ್ನಿದಿಷ್ಟ ಅಂತರ್ದೃಷ್ಟಿ ಮತ್ತು ತತ್ವಗಳನ್ನು ಅಲ್ಲಿ ಬಾಧಿಸುತ್ತಿರುವ ಸ್ತ್ರೀ ಪುರುಷ ಸಮಾನತೆ, ವಾತಾವರಣ, ಆರೋಗ್ಯ, ವ್ಯವಸಾಯ ಮತ್ತು ಶಿಕ್ಷಣ ರಂಗಗಳಲ್ಲಿನ ಸಮಸ್ಯಗಳ ಪರಿಹಾರಕ್ಕೆ ಪ್ರಾರಂಭಿಸುತ್ತಾರೆ ಒಮ್ಮೆ ಇಂತಹ ಅರಿವನ್ನು ಹೆಚ್ಚಿಸಿಕೊಂಡಲ್ಲಿ ಮಿತ್ರರುಗಳ ಗುಂಪು ತಾವು ಅಧ್ಯಯನ ವರ್ತುಲಗಳು,…

Read More »

ಉಪಕ್ರಮಗಳನ್ನು ಹರಿಯುವಂತೆ ಮತ್ತು ಸಂಘಟಿಸುವಂತೆ ಮಾಡುವುದು

ಬಹಾಯಿ ಧರ್ಮದಲ್ಲಿ ಮತಪಂಡಿತರುಗಳಿಲ್ಲ ಅದರ ವ್ಯವಹಾರಗಳನ್ನು ಸ್ಥಳೀಯ, ಪ್ರಾಂತೀಯ, ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುಪ್ತಮತದಾನದ ಮೂಲಕ ಚುನಾಯಿತ ಸಂಸ್ಥೆಗಳಮೂಲಕ ನಿರ್ವಹಿಸಲಾಗುವುದು. ಈ ಚುನಾವಣಾ ಪ್ರಕ್ರಿಯೆಯಲ್ಲಿ ಉಮೇದ್ವಾರಿಕೆಯಾಗಲಿ ಪ್ರಚಾರವಾಗಲಿ ಇಲ್ಲ ಈ ಸಂಸ್ಥೆಗಳಿಗೆ ಚುನಾಯಿತರಾದ ವ್ಯಕ್ತಿಗಳಿಗೆ ವಿಶೇಷ ಸ್ಥಾನ ಮಾನಗಳಿಲ್ಲ ಆದರೆ ಅವರು ಚುನಾಯಿತಗೊಂಡ ಆ ಸಂಸ್ಥೆಗಳಿಗೆ ಕಾನೂನನ್ನು ರಚಿಸುವ, ಆಡಳಿತಕ್ಕೆ ತರುವ ಮತ್ತು ನ್ಯಾಯಾಂಗದ ಅಧಿಕಾರವು ಇರುವುದು ಒಂದು ಬಹಾಯಿ ಸಮುದಾಯದ ಆಂತರಿಕ ಆಡಳಿತಾತ್ಮಕ ವ್ಯವಹಾರಗಳಿಗೆ ಈ ಸಂಸ್ಥೆಗಳು ಜವಾಬ್ದಾರಿ ಯುತವಾದುದು. ಒಂದು ಬಹಾಯಿ ಸಮುದಾಯದ…

Read More »

ಬಹಾಯಿ ನಂಬಿಕೆಗಳನ್ನು ಹಂಚಿಕೊಳ್ಳುವುದು

ಕಾಲವು ಸರಿದಂತೆ, ಹೆಚ್ಚು ಹೆಚ್ಚು ಜನರು ಬಹಾಉಲ್ಲಾರವರ ಹೊಸ ಪ್ರಪಂಚದ ಮತ್ತು ಅದನ್ನು ಸಾಧಿಸುವತ್ತ ಬೇಕಾದ ಅಂತರ್ದೃಷ್ಟಿಯುಳ್ಳ ತತ್ವಗಳನ್ನು ಕಂಡುಕೊಳ್ಳುತ್ತಿದ್ದಾರೆ. ತುಂಬಾ ಜನ ಇನ್ನೂ ಮುಂದಕ್ಕೆ ಹೋಗಿ ಬಹಾಯಿ ಧರ್ಮವನ್ನು ಒಂದು ಧರ್ಮವನ್ನಾಗಿ ಅನ್ವೇಷಿಸುವರು ಈ ರೀತಿ ಮಾಡುವಲ್ಲಿ, ಮಾನವನ ಸ್ವಭಾವದ ಬಗ್ಗೆ , ದೇವರು ಮಾನವನಿಗೆ ಮಾರ್ಗವನ್ನು ತೋರುವ ವಿಧಾನಗಳ ಈ ಪ್ರಸ್ತುತದ ಅಸ್ತಿತ್ವದಲ್ಲಿನ ಜೀವನದ ಉದ್ದೇಶ ಮತ್ತು ಮರಣ ವ್ಯಕ್ತಿಗತ ಮತ್ತು ಸಾಮುದಾಯಿಕ ಭಕ್ತ್ಯಾತ್ಮಕಗಳ ಕುರಿತು ಇರುವ ವಿವರಣೆಗಳನ್ನು ಶೋಧಿಸುತ್ತಿದ್ದಾರೆ.ಮತ್ತು ಆವರು ನಿಜವಾಗಿಯೂ ಪವಿತ್ರ…

Read More »

ಯುವಕರು ಮತ್ತು ವಯಸ್ಕರು

ಪ್ರಪಂಚದಾದ್ಯಂತ ಬಹಾಯಿ ಸಮುದಾಯಗಳು ತೊಡಗಿಸಿಕೊಂಡ ಹಲವಾರು ಸಮುದಾಯ ಕಟ್ಟುವ ಕಾರ್ಯಗಳಲ್ಲಿ ವಿದ್ಯೆಯ ವಿಕೇಂದ್ರೀಕರಣದ ಕ್ರಮಗಳು, ಇದು ಯುವಕರ ಮತ್ತು ವಯಸ್ಕರ ಪ್ರಯತ್ನಗಳಿಂದ ಒಂದು ಅಭಿವೃಧ್ಧಿ ಶೀಲ ಮತ್ತು ಚೈತನ್ಯ ಭರಿತ ಸಮುದಾಯವನ್ನು ಕಟ್ಟಲು ತೊಡಗಿಸಿಕೊಳ್ಳುವರು ವಿದ್ಯಾ ಕ್ರಮಗಳನ್ನು ಸಣ್ಣ ಗುಂಪಿನೊಡನೆ ಅಧ್ಯಯನ ವರ್ತುಲಗಳ ಮೂಲಕ ನೀಡುವರು. ಈ ಅಧ್ಯಯನ ವರ್ತುಲಗಳ ಪಾಠ ಪಟ್ಟಿಯು ದೇವರ ನುಡಿಗಳ ಆಧಾರದ ಮೇಲೆ, ಬೌಧ್ಧಿಕ, ನೈತಿಕ ಆಧ್ಯತ್ತ್ಮಿಕ ಮತ್ತು ಪ್ರಾತ್ಯಕ್ಷಿಕ ಸಾಮರ್ಥ್ಯವನ್ನು ಹೆಚ್ಚಿಸಲು ಎಲ್ಲ ಹಿನ್ನೆಲೆಯ ಜನರಿಗೆ ಸಹಾಯ ಮಾಡುವುದು. ಅದು…

Read More »

ಕಿಶೋರರಿಗಾಗಿ

ಮಾನವ ಜೀವನದಲ್ಲಿ ಯುವ ಪ್ರಾಯವನ್ನು ಮೂಲಥ: ಕಾರಂಜಿಯ ಕಾಲ ಎಂದು ಬಹಾಯಿ ಸಮುದಾಯವು ಗುರುತಿಸಿಕೊಳ್ಳುತ್ತದೆ. ಯುವ ಜನರ ಈ ಅತ್ಯದ್ಭುತವಾದ ಬುಧ್ಧಿ ಶಕ್ತಿ, ಆಧ್ಯಾತ್ಮಿಕ ಮತ್ತು ಭೌತಿಕ ಸಾಮರ್ಥ್ಯಗಳನ್ನು ಸಾಮಾಜಿಕ ಪರಿವರ್ತನೆಗೆ ಹರಿಸುತ್ತಾ ಆ ಸಮುದಾಯ ಮತ್ತು ಆ ಯುವಕರು ಅವರವರ ಸಾಮರ್ಥ್ಯವನ್ನು ಅರ್ಥೈಸಿಕೊಳ್ಳಬಲ್ಲರು ೧೧ ರಿಂದ ೧೪ ವರ್ಷದಕಿರಿಯ ಕ್ಷ್ರಿಪ್ರ ಬದಲಾವಣೆಗೆ ಅಂದರೆ ಹುಡುಗುತನವನ್ನು ಬಿಟ್ಟು ಮತ್ತೆ ಪ್ರಬುಧ್ಧತೆಯತ್ತ ಸಾಗಲು ವಿಶೇಷ ತಯಾರಿ ಬೇಕಾಗುತ್ತದೆ. ಈ ಸಣ್ಣ ವಯಸ್ಸಿನ ಯುವಕರನ್ನು ಕಿರಿಯ ಯುವಕರೆನ್ನ ಬಹುದು, ತಮ್ಮ…

Read More »

ಮಕ್ಕಳು

ಒಂದು ದಟ್ಟನೆಯ ನೆರೆಹೊರೆಯಲ್ಲಿ ಮಕ್ಕಳ ಗುಂಪೊಂದು ನಗುತ್ತಾ ಹಾಸ್ಯಮಾಡುತ್ತಾ ದೊಡ್ಡ ಗುಂಪಿನೊಂದಿಗೆ ಬರುತ್ತಿದ್ದಾರೆ. ದಾರಿಯ ಪೊದೆಯಲ್ಲಿ ಕಡು ಹಳದಿ ಹೂವೊಂದನ್ನು ಕೊಯಿದು ಅದನ್ನು ತಮಗೆ ಆಧ್ಯಾತ್ಮಿಕ ಗುಣಗಳನ್ನು ಹೇಳಿಕೊಡುವ ಒಬ್ಬ ಯುವ ಮಹಿಳೆಯ ಮನೆಗೆ ತರುತ್ತಾರೆ. ತಮ್ಮ ಶಿಕ್ಷಕಿಗೆ ಅಬ್ಬರದಿಂದ ಅಭಿವಾದನೆಗಳನ್ನು ಸಲ್ಲಿಸುತ್ತಾ ಅವರು ಒಂದು ಚಾಪೆಯನ್ನು ಬಿಡಿಸಿ ಅದರ ಮಧ್ಯ ಭಾಗದಲ್ಲಿ ಹೂವುಗಳನ್ನಿಟ್ಟು, ತಾವು ಪ್ರಾರ್ಥನೆಗೆ ಅಣಿಯಾಗುತ್ತಿದ್ದಂತೆ ಕೂಡಲೇ ಮೌನವಾದರು. ಅವರು ದೊಡ್ಡದಾಗಿ ಕಂಠ ಪಾಠ ಮಾಡಿದ್ದ ಪ್ರಾರ್ಥನೆಯನ್ನು ಹೇಳಿದರು ಬಳಿಕ ಅವರು ಮತ್ತೊಂದು ಹೊಸ…

Read More »

ಶಿಕ್ಷಣ ಮತ್ತು ಬೆಳವಣಿಗೆ

ಮಾನವನ ಭವ್ಯತೆಯ ಬಗ್ಗೆ ದೃಢ ಭಾವದಿಂದ, ಬಹಾಯಿಗಳು ಮಾನವನಲ್ಲಿ ಅಂತರ್ಗತವಾಗಿದ್ದ ಸಾಮರ್ಥ್ಯಗಳನ್ನು ಪೋಷಿಸಿ ಕ್ರಮ ಪ್ರಕಾರವಾಗಿ ಅವುಗಳನ್ನು ಸಮಾಜದ ಅಗತ್ಯಗಳಿಗೆ ತಕ್ಕಂತೆ ಉಪಯೋಗಿಸಬೇಕೆಂಬುದನ್ನು ನಂಬುತ್ತಾರೆ. ಸಮಾಜದ ಉನ್ನತಿಗೆ ಬಿಡಿ ವ್ಯಕ್ತಿಗಳಲ್ಲಿದ್ದ ಸಾಮರ್ಥ್ಯಗಳನ್ನು ಪೋಷಿಸಿ ಬಳಸುವ ಸಾಧನವೇ ಶಿಕ್ಷಣ. ನೈಜ ಆರ್ಥಿಕಾಭಿವೃಧ್ಧಿಗೆ ಕೊಡುಗೆಗಳನ್ನು ನೀಡಲು ಮಾನವನ ಅಸ್ತಿತ್ವದ ಆಧ್ಯಾತ್ಮಿಕ ಮತ್ತು ಭೌತಿಕ ಪ್ರಕಾರಗಳಲ್ಲಿ ಶಿಕ್ಷಣವು ಪರಿಹಾರವನ್ನು ಸೂಚಿಸಬೇಕು. ಸಮುದಾಯಗಳನ್ನು ಕಟ್ಟುವ ಪ್ರಕ್ರಿಯೆಯ ಮಧ್ಯ ಭಾಗದಲ್ಲಿ ಸಾಮಾನ್ಯರಿಗೆ ಒಳ್ಳೆಯದಾಗುವ ಜೀವನ ಪರ್ಯಂತದ ಸೇವಾ ಭಾವವಗಳನ್ನು ಆಧ್ಯಾತ್ಮಿಕ ಮತ್ತು ಬೌಧ್ಧಿಕ ಅಂಗವಾಗಿ…

Read More »